10/11/2024
ಆತ್ಮೀಯರೇ ದಿನಾಂಕ 24/11/2024 ಭಾನುವಾರ ಸಂಜೆ 4-30ಕ್ಕೆ ನಯನ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಾಸ್ಯ ನಾಟಕ ಭಾಗವತರ ನಾಟಕ ಮಂಡಳಿ ರಚನೆ ಮತ್ತು ನಿರ್ದೇಶನ ಶ್ರೀಯುತ ಲೋಕನಾಥ ದೀಕ್ಷಿತ್ ಪ್ರವೇಶ ಉಚಿತ ನಗೆ ಖಚಿತ , ಮತ್ತು ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ ಅವರು ಆಗಮಿಸಲಿದ್ದಾರೆ ಪ್ರಾಸ್ತಾವಿಕ ನುಡಿ ಶ್ರೀ ಪ್ರಶಾಂತ್ ರಿಪ್ಪನ ಪೇಟೆ ಅವರಿಂದ, ನಿರ್ವಹಣೆ ಶ್ರೀ ಲೋಕೇಶ್ ಎಂ, ದಯಮಾಡಿ ಎಲ್ಲರೂ ಬಂದು ಕಲಾವಿದರನ್ನು ಪ್ರೋತ್ಸಾಹಿಸಿ ಧನ್ಯವಾದಗಳು